Crime
ಹಾಸನದ ಕೃಷ್ಣೇಗೌಡ ಕೊಲೆ ಪ್ರಕರಣ – ಮತ್ತೆ 7 ಮಂದಿಯ ಬಂಧನ

ಮಾಜಿ ಸಚಿವ ಹೆಚ್ ಡಿ ರೇವಣ್ಣ ಆಪ್ತ ಕೃಷ್ಣೇಗೌಡ ಹತ್ಯೆ ಪ್ರಕರಣ
ತಲೆಮರೆಸಿಕೊಂಡಿದ್ದ 7 ಮಂದಿ ಸುಪಾರಿ ಹಂತಕರ ಬಂಧನ
4.5 ಲಕ್ಷಕ್ಕೆ ಸುಪಾರಿ ಪಡೆದು ಕೊಲೆ ಮಾಡಿದ್ದ 7 ಮಂದಿ ಆರೋಪಿಗಳು
ಮುಂಗಡವಾಗಿ ತಲಾ 2 ಸಾವಿರ ಹಣ ಪಡೆದು ಕೊಲೆ ಮಾಡಿದ್ದರು
ಆಗಸ್ಟ್ 9 ರಂದು ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದ್ದ ಕೊಲೆ
ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಹತ್ಯೆ
ಚಂದನ್, ಚೇತನ್, ಪ್ರದೀಪ್ ,ಮಣಿಕಂಠ, ಧನಂಜಯ್, ಶಿವಪ್ರಸಾದ್, ಮಧುಸೂದನ್ ಬಂಧಿತರು
ಬಂಧಿತರು ಹಾಸನ, ಚನ್ನರಾಯಪಟ್ಟಣ ,ಮೈಸೂರು ಭಾಗದವರು
ಮೊದಲ ಹಂತದಲ್ಲಿ 6 ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು
ಇನ್ನೂ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಯೋಗಾನಂದ
4.5 ಲಕ್ಷ ಸುಪಾರಿ ಹಣಕ್ಕೆ ಡೀಲ್ ನೀಡಿದ್ದ ಯೋಗಾನಂದ
ಮಣಿಕಂಠ ,ಸುಪಾರಿ ಹಂತಕರ ತಂಡ ರೆಡಿ ಮಾಡಿದ್ದನು
ಕೊಲೆ ಮಾಡಿದ್ದ ಹಂತಕರಿಗೂ ಸುಪಾರಿ ಹಣ ಕೊಡದೆ ಅವರಿಗೂ ಮೋಸ ಮಾಡಿರೋ ಯೋಗಾನಂದ
ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶದಲ್ಲಿ ಕೆಲ ದಿನ ತಲೆಮರೆಸಿಕೊಂಡು ವಾಪಾಸ್ಸಾಗಿದ್ದ ಗ್ಯಾಂಗ್
Crime
ಅಪ್ಪನ ಎದುರೇ ಮಗಳ ಕಿಡ್ನಾಪ್

HASSAN-BREAKING
ಹಾಸನ : ಅಪ್ಪನ ಎದುರೇ ಮಗಳ ಕಿಡ್ನಾಪ್
ಮಗಳ ಬಿಡಿಸಿಕೊಳ್ಳಲು ತಂದೆ ಪರದಾಟ
ಚಲಿಸುತ್ತಿದ್ದ ಕಾರಿನಲ್ಲಿ ತಂದೆ ನೇತಾಡುತ್ತಿದ್ದರು ಬಿಡದ ಪಾಪಿಗಳು
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಅರೇಹಳ್ಳಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಘಟನೆ
ಕಾರಿನಲ್ಲಿ ಬಂದ ನಾಲ್ವರು ಕಿಡ್ನಾಪರ್ಸ್
ತಂದೆಯ ಎದುರಲ್ಲೇ ಮಗಳನ್ನು ಕಿಡ್ನಾಪ್ ಮಾಡಿಕೊಂಡು ಎಸ್ಕೇಪ್
ಕಾರನ್ನು ತಡೆದು ನಿಲ್ಲಿಸಲು ಹೋಗಿ ಡೋರ್ನಲ್ಲಿ ನೇತಾಡುತ್ತಿದ್ದ ತಂದೆ
ರಸ್ತೆಯುದ್ದಕ್ಕೂ ಎಳೆದೊಯ್ದ ಕಿಡಿಗೇಡಿಗಳು
ಅರೇಹಳ್ಳಿ ಪಟ್ಟಣದ ಹೈಸ್ಕೂಲ್ ಮುಂಭಾಗ ನಡೆದುಕೊಂಡು ತಂದೆ ಮಗಳು
ಈ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು
200 ಮೀಟರ್ ದೂರ ತಂದೆಯನ್ನು ಎಳೆದೊಯ್ದ ಕಿಡಿಗೇಡಿಗಳು
ಕಾರಿನಿಂದ ಬಿದ್ದು ಗಾಯಗೊಂಡ ತಂದೆ
ತಂದೆ-ಮಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಮಾವನ ವಿರೋಧದ ನಡುವೆ ಮಗಳನ್ನು ಹೊತ್ತೊಯ್ದ ನವ ವಿವಾಹಿತ ಅಳಿಯ
ಬೇಲೂರು ತಾಲ್ಲೂಕಿನ, ಮಲಸಾವರ ಗ್ರಾಮದ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ (19) ಪತ್ನಿ
ನವ ವಿವಾಹಿತ ಗಂಡ ಹೆಂಡತಿ ನಡುವೆ ಜಗಳ ಹಿನ್ನಲೆ
ಜಗಳ ಮಾಡಿಕೊಂಡು ಅಪ್ಪನ ಮನೆಗೆ ಬಂದಿದ್ದ ಮಗಳು
ಪ್ರಜ್ವಲ್ (25) ಚನ್ನರಾಯಪಟ್ಟಣ ಮೂಲದ ಪತಿ
ಎರಡು ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಜೋಡಿ
ಗಂಡನನ್ನು ಬಿಟ್ಟು ಬಂದಿದ್ದ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್
ತಂದೆ ಜೊತೆ ಅರೇಹಳ್ಳಿಗೆ ಬಂದಿದ್ದಾಗ ಪತ್ನಿಯನ್ನ ಕರೆದೊಯ್ದ ಪ್ರಜ್ವಲ್ ಹಾಗೂ ಆತನ ಸ್ನೇಹಿತರು
ಪ್ರಜ್ವಲ್ ಜೊತೆ ಮಗಳನ್ನು ಕಳಿಸಲು ಒಪ್ಪದ ಡಿಯೀಲಾ ತಂದೆ
ಕಾರಿಗೆ ಅಡ್ಡ ಹೋಗಿ ಮಗಳನ್ನು ಬಿಡಿಸಿಕೊಳ್ಳಲು ತಂದೆ ಪರದಾಟ
ಚಲಿಸುತ್ತಿದ್ದ ಕಾರಿನಲ್ಲಿ ತಂದೆ ನೇತಾಡುತ್ತಿದ್ದರು ಕಾರು ನಿಲ್ಲಿಸದ ಬಿಡದ ಪ್ರಜ್ವಲ್ ಹಾಗೂ ಸ್ನೇಹಿತರು
ಕಾರನ್ನು ತಡೆದು ನಿಲ್ಲಿಸಲು ಹೋಗಿ ಡೋರ್ನಲ್ಲಿ ನೇತಾಡುತ್ತಿದ್ದ ತಂದೆ
ಘಟನೆ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಕಾರಿನಿಂದ ಬಿದ್ದು ಗಾಯಗೊಂಡ ತಂದೆ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು
Crime
ಗ್ರಾಮದ ಕೆಲವರ ಹಿಂಸೆ ತಡೆಯಲಾರದೆ ದೇವಸ್ಥಾನದ ಅರ್ಚಕ ಆತ್ಮಹ*ತ್ಯೆ

ಗ್ರಾಮದ ಕೆಲವರ ಹಿಂಸೆ ತಡೆಯಲಾರದೆ ದೇವಸ್ಥಾನದ ಅರ್ಚಕ ಗುರುವಾರ ಬೆಳಿಗ್ಗೆ ಗುಡಿ ಆವರಣದಲ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರು ತಾಲೂಕು ಹಳೇಬೀಡು ಹೋಬಳಿ ಗಂಗೂರು ಗ್ರಾಮದಲ್ಲಿ ನಡೆದಿದೆ. ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಅರ್ಚಕ ರಂಗಸ್ವಾಮಿ 60 ವರ್ಷ ಎಂಬುವರೆ ಸಾವನಪ್ಪಿದ ದುರ್ಧೆವಿ. ತಾತ ಮುತ್ತಾತನ ಕಾಲದಿಂದಲೂ ಶ್ರೀ ರಂಗನಾಥ ದೇವಾಲಯದಲ್ಲಿ ಅರ್ಚಕರಾಗಿ ಪೂಜೆ ಮಾಡಿಕೊಂಡು ಬರುತ್ತಿರುವ ರಂಗಸ್ವಾಮಿಗೆ ಗಂಗೂರು ಗ್ರಾಮದ ಕೆಲವರು ಇತನ ಅರ್ಚಕ ಸ್ಥಾನದಿಂದ ತೆಗೆಯಲು ಗ್ರಾಮದ ಕೆಲವರು ಮುಂದಾಗಿದ್ದರು. ಪೂಜೆ ಮಾಡುವಾಗ ದೇವಸ್ಥಾನಕ್ಕೆ ಬಂದು ಹಿಯಾಳಿಸಿ ಬಯ್ಯುತ್ತಿದ್ದರು ಎಂದು ಪುತ್ರ ಶರತ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
Crime
ಸಕ್ಕರೆನಾಡು ಮಂಡ್ಯದಲ್ಲಿ ವ್ಯಕ್ಯಿಯ ಬರ್ಬರ ಹ*ತ್ಯೆ

ಪಾಂಡವಪುರ : ಸಕ್ಕರೆನಾಡು ಮಂಡ್ಯದಲ್ಲಿ ವ್ಯಕ್ಯಿಯೊಬ್ಬರ ಬರ್ಬರ ಹತ್ಯೆಯಾಗಿರುವ ಘಟನೆ ಸಂಭವಿಸಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮಾಣಿಕ್ಯನಹಳ್ಳಿ ಗೇಟ್ ಬಳಿ ಈ ಘಟನೆ ಸಂಭವಿಸಿದ್ದು, ಹಳೇ ವೈಷ್ಯಮ್ಯದ ಹಿನ್ನೆಲೆ ಚಾಕುವಿನಿಂದ ಹಿರಿದು ವ್ಯಕ್ತಿಯ ಹತ್ಯೆ ಮಾಡಿರುವುದಾಗಿ ಹೇಳಲಾಗುತ್ತಿದೆ.
ಮಾಣಿಕ್ಯನಹಳ್ಳಿ ಗ್ರಾಮದ ನರಸಿಂಹ ಬರ್ಬರವಾಗಿ ಹತ್ಯೆಯಾದ ವ್ಯಕ್ತಿಯಾಗಿದ್ದು, ಇದೇ ಗ್ರಾಮದ ವೆಂಕಟೇಶ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಆರೋಪಿ ಎನ್ನಲಾಗಿದೆ.
ಕೆಲವು ತಿಂಗಳಿಗಳ ಹಿಂದೆ ನರಸಿಂಹನ ಮಗ ವೆಂಕಟೇಶ್ ಮಗಳನ್ನ ಹತ್ಯೆ ಮಾಡಿದ್ದ ಎನ್ನಲಾಗಿದ್ದು, ಮಗಳ ಹತ್ಯೆ ಬಳಿಕ ಎರಡು ಕುಟುಂಬದ ನಡುವೆ ಏರ್ಪಟ್ಟಿದ್ದ ವೈಷಮ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ, ಪರಿಶೀಲನೆ ನಡೆಸಿದ್ದು, ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲುಗೊಂಡಿದೆ.
-
Hassan19 hours ago
ಮುಹೂರ್ತ ಮುಗಿಸಿ ಪರೀಕ್ಷೆ ಬರೆಯಲು ಬಂದ ವಧು
-
Hassan19 hours ago
ಹಾಸನ : ಹೃದಯಾಘಾತದಿಂದ ಯುವಕ-ಯುವತಿ ಸಾ*ವು
-
Kodagu17 hours ago
ನಂದಿನೆರವಂಡ ಉತ್ತಪ್ಪ ನಿಧನ
-
Mandya15 hours ago
ವ್ಯವಸಾಯದಲ್ಲಿ ಹೊಸ ಪದ್ಧತಿ ಅಳವಡಿಸಿಕೊಳ್ಳಬೇಕಿದೆ : ಕೆ. ಆರ್ ನಂದಿನಿ
-
Hassan14 hours ago
ಸಾಹಿತಿ ಭಾನುಮುಷ್ತಾಕ್ ರವರಿಗೆ ಬೂಕರ್ ಪ್ರಶಸ್ತಿ : ನಗರದಲ್ಲಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಸಂಭ್ರಮ
-
Kodagu16 hours ago
ಜಾತಿಗಣತಿ ಸಮೀಕ್ಷೆ ಲೋಪದೋಷ : ಅಧಿಕಾರಿಗಳಿಗೆ ತಹಸೀಲ್ದಾರ್ ಕ್ಲಾಸ್..!
-
Kodagu18 hours ago
ಕೊಡಗು ಜಿಲ್ಲೆಯ ಮಳೆ ವಿವರ(ಮಿಲಿ ಮೀಟರ್ ಗಳಲ್ಲಿ)
-
Kodagu18 hours ago
ಸಮಸ್ಯೆ ಆಲಿಸಿದ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷ